ಮುಡಿಯ ಸಿಂಗರಿಸಿದ
ಹೂವುಗಳು….
ಕೆನ್ನೆಯ ನುಣುಪಾಗಿಸಿದ
ಬಣ್ಣಗಳು…
ಮೂಗನು ಸೆಳೆದ
ಸುಗಂಧಗಳು…
ನಾಲಗೆಯ ಮುದಗೊಳಿಸಿದ
ರಸಗಳು…
ಕಿವಿಯ ತಣಿಸಿದ
ಸ್ವರಗಳು…
ಕಣ್ಣನು ಅರಳಿಸಿದ
ನೋಟಗಳು…
ಎಲ್ಲಿ ಹೋದವೋ?
ಎಣ್ಣೆ ತೀರಿದೆ
ಎಂದು ತೋರುವುದು…
ಬೆಂಕಿಯ ಕರುಣೆ
ಬತ್ತಿ
ಮತ್ತೂ ಉರಿಯುವುದು.
*****
ಮುಡಿಯ ಸಿಂಗರಿಸಿದ
ಹೂವುಗಳು….
ಕೆನ್ನೆಯ ನುಣುಪಾಗಿಸಿದ
ಬಣ್ಣಗಳು…
ಮೂಗನು ಸೆಳೆದ
ಸುಗಂಧಗಳು…
ನಾಲಗೆಯ ಮುದಗೊಳಿಸಿದ
ರಸಗಳು…
ಕಿವಿಯ ತಣಿಸಿದ
ಸ್ವರಗಳು…
ಕಣ್ಣನು ಅರಳಿಸಿದ
ನೋಟಗಳು…
ಎಲ್ಲಿ ಹೋದವೋ?
ಎಣ್ಣೆ ತೀರಿದೆ
ಎಂದು ತೋರುವುದು…
ಬೆಂಕಿಯ ಕರುಣೆ
ಬತ್ತಿ
ಮತ್ತೂ ಉರಿಯುವುದು.
*****
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
ಮಂಗಳೂರಿನ ಟೌನ್ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…
ಮುಂಗೋಳಿ... ಕೂಗಿದ್ದೆ ತಡ, ಪೆರ್ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…